ರಣಜಿ : ಜೈಪುರದಲ್ಲಿ ಜಯದ ಖಾತೆ ತೆರೆದ ಕರ್ನಾಟಕ ಕ್ರೀಡೆ On Nov 3, 2015 ಜೈಪುರ: ಕಳೆದೆರಡು ಬಾರಿಯ ಚಾಂಪಿಯನ್ ಕರ್ನಾಟಕ 2015-16ನೇ ರಣಜಿ ಋತುವಿನ 5ನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ. ಜೈಪುರದ “ಸವಾಯ್ ಮಾನ್ ಸಿಂಗ್ ಸ್ಟೇಡಿಯಂ’ನಲ್ಲಿ ಸೋಮವಾರ ಆತಿಥೇಯ ರಾಜಸ್ಥಾನವನ್ನು 92 ರನ್ ಅಂತರದಿಂದ ಮಣಿಸಿ ಕ್ವಾರ್ಟ ರ್ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. For North Karnataka News visit www.uksuddi.in Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments