ಅಮೀರ ಖಾನ ಹೇಳಿಕೆ ವಿರೋಧಿಸಿ ಪ್ರತಿಭಟನೆ ಉತ್ತರ ಕರ್ನಾಟಕರಾಜ್ಯ-ರಾಷ್ಟ್ರ On Nov 26, 2015 ಹಾವೇರಿ : ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಸಿ ಬಳೆಯುವಂತ ಅಮೀರ ಖಾನ ಅವರ ಅಸಹಿಷ್ಣುತೆಯ ಹೇಳಿಕೆಯನ್ನು ವಿರೋಧಿಸಿ ಹಾವೇರಿ ಬಿಜೆಪಿ ಯುವ ಮೋರ್ಚಾ ವತಿಯಿಂದ ರಾಜ್ಯ ಕಾರ್ಯದರ್ಶಿ N ರವಿಕುಮಾರ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. For North Karnataka News visit www.uksuddi.in Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments