ದೊಡವಾಡ ಗ್ರಾಮದಲ್ಲಿ ಜಾತ್ರಾ ನಿಮಿತ್ತವಾಗಿ ಕುಸ್ತಿ ಪಂದ್ಯಾವಳಿ ಉತ್ತರ ಕರ್ನಾಟಕಕ್ರೀಡೆ On May 13, 2016 ಬೈಲಹೋOಗಲ್ ತಾಲೂಕಿನ ದೊಡವಾಡ ಗ್ರಾಮದಲ್ಲಿ ಶ್ರೀ ಮರಡಿ ಬಸವೇಶ್ವರ ಜಾತ್ರಾ ನಿಮಿತ್ತವಾಗಿ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.. ಈ ಕುಸ್ತಿ ಪಂದ್ಯಾವಳಿಯಲ್ಲಿ ದೊಡವಾಡ ಗ್ರಾಮದವರೇ ಆದ ಸಂಗಪ್ಪ ಪೈಲ್ವಾನ ದೊಡವಾಡ ಹಾಗೂ ಪ್ರವೀನ ಪೈಲ್ವಾನ ದೊಡವಾಡ ಜಯಗಳಿಸಿದರು. Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments