ಕಾರ್ಗಿಲ್ ವಿಜಯೋತ್ಸವ. ಉತ್ತರ ಕರ್ನಾಟಕ On Jul 29, 2016 ಯರಗಟ್ಟಿ: ಇಲ್ಲಿನ ಮಹಾಂತ ಪಬ್ಲಿಕ ಸ್ಕೂಲ ಚೋಟಾ ಚಾಂಪ್ಸ್ ಮಕ್ಕಳು ಕಾರ್ಗಿಲ್ ವೀಜಯೋತ್ಸವ ಆಚರಿಸಿದರು. ಹುತಾತ್ಮರ ಯೋಧರನ್ನು ಸ್ಮರಿಸಿದ ಯರಗಟ್ಟಿಯ ಮಹಾಂತ ಪಬ್ಲಿಕ್ ಸ್ಕೂಲ್ ಚೋಟಾ ಚಾಂಪ್ಸ್ ಮಕ್ಕಳು. ದೇಶವನ್ನು ಕಾಯುವ ಸೈನಿಕರಿಗೆ ಸನ್ಮಾನಿಸುವ ಮೂಲಕ ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋದರ ಆತ್ಮಕ್ಕೆ ಶಾಂತಿಯನ್ನು ಕೊರಿದ ಮಕ್ಕಳು.. Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments