ಉತ್ತರ ಕರ್ನಾಟಕದ ಪ್ರತಿಬೆ “ಶಿಶು ತಾನ್ಸೇನ್” ನನ್ನು ನೀವು ನೋಡಲೇ ಬೇಕು
ಬಳ್ಳಾರಿ: ಜಿಲ್ಲೆಯ ಕಂಪ್ಲಿಯ ಎಮ್ಮಿಗನೂರು ಗ್ರಾಮದ ಕುವರ ಕುಮಾರ್ ಜ್ಞಾನೇಶ್ವರ್. ಶ್ರೀಮತಿ ಶ್ರೀ ನಿರ್ಮಲಾಜಡೆಪ್ಪಾ ಮಡಿವಾಳ ಈ ದಂಪತಿಗಳ ಪುತ್ರನಾದ ಜ್ಞಾನೇಶ್ವರ್ ಬಳ್ಳಾರಿಯ ಬಾಲಭಾರತಿಶಾಲೆಯಲ್ಲಿ 4 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯಲ್ಲಿ ಸಂಗೀತ ಅಭ್ಯಾಸ ಮಾಡಿರುತ್ತಾನೆ.
ಖ್ಯಾತ ಸಂಗೀತ ನಿರ್ದೇಶಕರಾ ಶ್ರೀ ಹಂಸಲೇಖರಿಂದ ಶಿಶು ತಾನ್ಸೇನ್ ಎಂದು ಬಿರುದಾಂಕಿತನಾದ ಕುಮಾರ್ ಜ್ಞಾನೇಶ್ವರ್.